ಪೋಸ್ಟ್‌ಗಳು

ಅಕ್ಟೋಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗವರ್ನರ್ ಜನರಲ್

>ಬಂಗಾಳದ ಪ್ರಥಮ ಗವರ್ನರ್     -ರಾಬರ್ಟ್ ಕ್ಲೈವ್  >ಬಂಗಾಳದ ಕೊನೆಯ ಗವರ್ನರ್         -ವಾರನ್ ಹೆಸ್ಟಿಂಗ್ >ಬಂಗಾಳದ ಪ್ರಥಮ ಗವರ್ನರ್ ಜನರಲ್      -ವಾರನ್ ಹೆಸ್ಟಿಂಗ್ > ಬಂಗಾಳದ ಕೊನೆಯ ಗವರ್ನರ್ ಜನರಲ್      -ವಿಲಿಯಂ ಬೆಂಟಿಕ್ >ಭಾರತದ ಪ್ರಥಮ ಗವರ್ನರ್ ಜನರಲ್  -ವಿಲಿಯಂ ಬೆಂಟಿಕ್ >ಭಾರತದ ಕೊನೆಯ ಗವರ್ನರ್ ಜನರಲ್   -ಲಾರ್ಡ್ ಕ್ಯಾನಿಂಗ್ >ಭಾರತದ ಪ್ರಥಮ ವೈಸರಾಯ   -ಲಾರ್ಡ್ ಕ್ಯಾನಿಂಗ್ >ಭಾರತದ ಕೊನೆಯ ವೈಸರಾಯ  -ಲಾರ್ಡ್ ಮೌಂಟ್ ಬ್ಯಾಟನ್ >ಸವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್  -ಲಾರ್ಡ್ ಮೌಂಟ್ ಬ್ಯಾಟನ್ >ಸ್ವತಂತ್ರ ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ -ರಾಜಗೋಪಾಲಚಾರಿ

ಕರ್ನಾಟಕದ ಪ್ರಮುಖ ರಾಜ ಮನೆತನಗಳು

ಶಾತವಾಹನರು >ಶಾತವಾಹನರ ಸ್ಥಾಪಕ - ಸಿಮುಖ >ಶಾತವಾಹನರ ರಾಜ್ಯ ಲಾಂಛನ - ವರುಣ  >ಸಿಮುಖನ ರಾಜಧಾನಿ - ಶ್ರೀ ಕಾಕುಳಂ >ಶಾತವಾಹನರ ರಾಜಧಾನಿ - ಪೈಠಾಣ ಅಥವಾ ಪ್ರತಿಷ್ಠಾಣ >ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ  >ಪ್ರಥಮ ಸಾಮ್ರಾಜ್ಯ - ಶಾತವಾಹನ ಬನವಾಸಿಯ ಕದಂಬರು >ಕದಂಬರ ಸ್ಥಾಪಕ - ಮಯೂರವರ್ಮ >ಕದಂಬರ ರಾಜಧಾನಿ - ಬನವಾಸಿ  >ಕದಂಬರ ರಾಜ್ಯ ಲಾಂಛನ - ಸಿಂಹ >ಬನವಾಸಿ ಉತ್ತರ ಕನ್ನಡ ಅಥವಾ ಕಾರವಾರ ಜಿಲ್ಲೆಯಲ್ಲಿದೆ >ಬನವಾಸಿ ವರದಾ ನದಿಯ ದಂಡೆಯ ಮೇಲಿದೆ. ತಲಕಾಡಿನ ಗಂಗರು >ಗಂಗರ ಮೊದಲ ರಾಜಧಾನಿ - ಕೋಲಾರ >ಗಂಗರ ರಾಜ ಲಾಂಛನ - ಮದಗಜ ಅಥವಾ ಆನೆ >ಕರ್ನಾಟಕವನ್ನು ಅತಿ ದೀರ್ಘಾವಧಿ ಆಡಳಿತ ಮಾಡಿದ ಮನೆತನ - ಗಂಗರು >ಗಂಗರ ರಾಜಧಾನಿಗಳು - ಕೋಲಾರ,ತಲಕಾಡು, ಮಾಕುಂದ >ಗಂಗರ ಸ್ಥಾಪಕರು - ದಡಿಗ ಮತ್ತು ಮಾಧವ ಬಾದಾಮಿಯ ಚಾಲುಕ್ಯರು > ಬಾದಾಮಿ ಚಾಲುಕ್ಯರ ಸ್ಥಾಪಕ - ರಾಜ ಜಯಸಿಂಹ > ಬಾದಾಮಿ ಚಾಲುಕ್ಯರ ನಿಜವಾದ ಸ್ಥಾಪಕ - ಒಂದನೇ ಪುಲಿಕೇಶಿ > ಚಾಲುಕ್ಯರ ರಾಜಧಾನಿ - ಬಾದಾಮಿ/ ವಾತಾಪಿ > ಬಾದಾಮಿಯ ಮೊದಲ ಹೆಸರು - ವಾತಾಪಿ > ಬಾದಾಮಿ ಪ್ರಸ್ತುತ ಬಾಗಲಕೋಟೆ ಜಿಲ್ಲೆಯಲ್ಲಿದೆ.

2022 ರ ಹುಲಿ ಗಣತಿ

2022 ರ ಹುಲಿ ಗಣತಿ ವರದಿ ✍ ಮದ್ಯಪ್ರದೇಶ - 785 ಹುಲಿಗಳು . ✍ ಕರ್ನಾಟಕ - 563 ಹುಲಿಗಳು.. ✍ ಉತ್ತರಾಖಂಡ - 560 ಹುಲಿಗಳು.. ✍ ಮಹಾರಾಷ್ಟ್ರ - 444 ಹುಲಿಗಳು..  ✍ ತಮಿಳುನಾಡು - 306 ಹುಲಿಗಳು.. ಪ್ರಸ್ತುತ ದೇಶದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ - 3682 .

ಮೊದಲ ವ್ಯಕ್ತಿಗಳು- ವಿಷೇಶತೆ

ವ್ಯಕ್ತಿಗಳು - ವಿಶೇಷತೆ >ಓಸ್ಮಿತ್ - ಆರ್ ಬಿಐನ ಮೊದಲ ಗವರ್ನರ್ >ಸಿ.ಡಿ. ದೇಶ್ ಮುಖ್ - ಆರ್ ಬಿಐನ ಮೊಟ್ಟ ಮೊದಲ ಭಾರತೀಯ ಗವರ್ನರ್ >ಆರ್. ಕೆ. ಷಣ್ಮುಗಂ ಚೆಟ್ಟಿ - ಮೊದಲ ಕೇಂದ್ರ ಬಜೆಟ್ ಮಂಡನೆ >ಕೆ.ಸಿ.ನಿಯೋಗಿ - ಮೊದಲ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರು >ಜಾನ್ ಮಥಾಯಿ - ಮೊದಲ ರೈಲು ಬಜೆಟ್ ಮಂಡನೆ >ಜವಹರಲಾಲ್ ನೆಹರು - ಯೋಜನಾ ಆಯೋಗದ ಮೊಟ್ಟ ಮೊದಲ ಅಧ್ಯಕ್ಷರು >ಗುಲ್ಜಾರಿಲಾಲ್ ನಂದಾ - ಯೋಜನಾ ಆಯೋಗದ ಮೊಟ್ಟ ಮೊದಲ ಉಪಾಧ್ಯಕ್ಷರು >ಮುರಾರ್ಜಿ ದೇಸಾಯಿ - ಮೊಟ್ಟ ಮೊದಲ ಕಾಂಗ್ರೆಸೇತರ ಹೆಸರ ಪ್ರಧಾನಿ >ಅರವಿಂದ ಪನಗಾರಿಯ - ನೀತಿ ಆಯೋಗದ ಮೊಟ್ಟ ಮೊದಲ ಉಪಾಧ್ಯಕ್ಷರು >ಸಿಂಧೂಶ್ರೀ ಕುಲ್ಲರ್ - ನೀತಿ ಆಯೋಗದ ಮೊಟ್ಟ ಮೊದಲ ಸಿಇಒ >ಅರುಂಧತಿ ಭಟ್ಟಾಚಾರ್ಯ - ಎಸ್‌ಬಿಐ ಮೊಟ್ಟ ಮೊದಲ ಮಹಿಳಾ ಮುಖ್ಯಸ್ಥೆ >ಕೆ. ಸಿ. ರೆಡ್ಡಿ - ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ.

ಪ್ರಮುಖ ಕದನಗಳು

●.ಮೊದಲನೆಯ ತರೈನ್ ಕದನ: >ನಡೆದ ಇಸ್ವಿ : ಕ್ರಿ.ಶ. 1191 >ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು. ●.2. ಎರಡನೆಯ ತರೈನ್ ಕದನ : >ನಡೆದ ಇಸ್ವಿ : ಕ್ರಿ.ಶ.1192 >ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು. ●.3. ಮೊದಲನೆಯ ಪಾಣಿಪತ್ ಕದನ : >ನಡೆದ ಇಸ್ವಿ : ಕ್ರಿ.ಶ.1526 >ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು. ●.4. ಖನವಾ ಕದನ : >ನಡೆದ ಇಸ್ವಿ : ಕ್ರಿ.ಶ.1527 >ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು. ●.5. ಘಾಘ್ರ ಕದನ : >ನಡೆದ ಇಸ್ವಿ : ಕ್ರಿ.ಶ.1529 >ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು. ●.6. ಎರಡನೆಯ ಪಾಣಿಪತ್ ಕದನ : >ನಡೆದ ಇಸ್ವಿ : ಕ್ರಿ.ಶ.1556 >ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು. ●.7. ಮೂರನೇಯ ಪಾಣಿಪತ್ ಕದನ : >ನಡೆದ ಇಸ್ವಿ : ಕ್ರಿ.ಶ.1761 >ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು. ●.8. ತಾಳಿಕೋಟೆ ಕದನ : >ನಡೆದ ಇಸ್ವಿ : ಕ್ರಿ.ಶ.1565 >ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರ...

ಮೊಘಲ್ ರಾಜವಂಶದ ಆಡಳಿತಗಾರರು ಮತ್ತು ಅವರ ಆಳ್ವಿಕೆ.

>ಬಾಬರ್ ➜ 1526 ರಿಂದ 1530 AD (4 ವರ್ಷಗಳು) >ಹುಮಾಯೂನ್ ➜ 1530 ರಿಂದ 1540 AD ಮತ್ತು 1555 ರಿಂದ 1556 AD) (ಸುಮಾರು 11 ವರ್ಷಗಳು) >ಅಕ್ಬರ್ ➜ 1556 ರಿಂದ 1605 AD (49 ವರ್ಷಗಳು) >ಜಹಾಂಗೀರ್➜ 1605 ರಿಂದ 1627 AD (22 ವರ್ಷಗಳು) >ಷಹಜಹಾನ್➜ 1627 ರಿಂದ 1658 AD (31 ವರ್ಷಗಳು) >ಔರಂಗಜೇಬ್ ➜ 1658 ರಿಂದ 1707 AD (49 ವರ್ಷಗಳು) >ಬಹದ್ದೂರ್ ಷಾ I ➜ 1707 ರಿಂದ 1712 AD(5 ವರ್ಷಗಳು) >ಜಹಂದರ್ಷಾ ➜ 1712 ರಿಂದ 1713 AD (1 ವರ್ಷ) >ಫರುಖ್ಸಿಯರ್ ➜ 1713 ರಿಂದ 1719 AD (6 ವರ್ಷಗಳು) > ರಫಿ ಉದ್ದರಾಜತ್ ➜ ಫೆಬ್ರವರಿ 1719 ರಿಂದ ಜೂನ್ 1719 AD (4 ತಿಂಗಳುಗಳು) >ರಫಿ-ಉದ್-ದೌಲಾ ➜ ಜೂನ್ 1719 ರಿಂದ ಸೆಪ್ಟೆಂಬರ್, 1719 AD (4 ತಿಂಗಳುಗಳು) > ಅಗತ್ಯ ➜ 1719 AD (ಕೆಲವು ದಿನಗಳು) >ಮುಹಮ್ಮದ್ ಇಬ್ರಾಹಿಂ ➜ 1719 AD (ಕೆಲವು ದಿನಗಳು) >ಮುಹಮ್ಮದ್ ಶಾ ರೋಷನ್ ಅಖ್ತರ್ ➜ 1719 ರಿಂದ 1748 AD (29 ವರ್ಷಗಳು) >ಅಹ್ಮದ್ ಶಾ ➜ 1748 ರಿಂದ 1754 AD (6 ವರ್ಷಗಳು) >ಅಲಂಗೀರ್ II ➜ 1754 ರಿಂದ 1759 AD (5 ವರ್ಷಗಳು) > ಷಾ ಆಲಂ II ➜ 1759 ರಿಂದ 1806 AD (47 ವರ್ಷಗಳು) >ಅಕ್ಬರ್ II ➜ 1806 ರಿಂದ 1837 AD (31 ವರ್ಷಗಳು) >ಬಹದ್ದೂರ್ ಷಾ II ➜ 1837 ರಿಂದ 1858 AD (21 ವರ್ಷಗಳು)

ಅತಿ ಹೆಚ್ಚು ಬೆಳೆ ಉತ್ಪಾದಕ ರಾಜ್ಯಗಳು

1. ಭಾರತದಲ್ಲಿ ಭತ್ತದ ಅತಿ ದೊಡ್ಡ ಉತ್ಪಾದಕ-ಪಶ್ಚಿಮ ಬಂಗಾಳ  2. ಭಾರತದಲ್ಲಿ ಗೋಧಿಯ ಅತಿ ದೊಡ್ಡ ಉತ್ಪಾದಕ-ಉತ್ತರ ಪ್ರದೇಶ    3. ಭಾರತದಲ್ಲಿ ಕಬ್ಬಿನ ಅತಿದೊಡ್ಡ ಉತ್ಪಾದಕ-ಉತ್ತರ ಪ್ರದೇಶ    4. ಭಾರತದಲ್ಲಿ ಕಡಲೆಕಾಯಿಯ ಅತಿದೊಡ್ಡ ಉತ್ಪಾದಕ-ಗುಜರಾತ್    5. ಭಾರತದಲ್ಲಿ ಚಹಾದ ಅತಿ ದೊಡ್ಡ ಉತ್ಪಾದಕ-ಅಸ್ಸಾಂ    6. ಭಾರತದಲ್ಲಿ ಬಿದಿರಿನ ಅತಿ ದೊಡ್ಡ ಉತ್ಪಾದಕ-ಅಸ್ಸಾಂ  7. ಭಾರತದಲ್ಲಿ ಸೆಣಬಿನ ಅತಿ ದೊಡ್ಡ ಉತ್ಪಾದಕ-ಪಶ್ಚಿಮ ಬಂಗಾಳ    8. ಭಾರತದಲ್ಲಿ ಅತಿ ಹೆಚ್ಚು ತಂಬಾಕು ಉತ್ಪಾದಕ-ಆಂಧ್ರ ಪ್ರದೇಶ    9. ಭಾರತದಲ್ಲಿ ಬಾಳೆಹಣ್ಣಿನ ಅತಿ ದೊಡ್ಡ ಉತ್ಪಾದಕ-ತಮಿಳುನಾಡು    10. ಭಾರತದಲ್ಲಿ ಅತಿ ದೊಡ್ಡ ಕೇಸರಿ ಉತ್ಪಾದಕ-ಜಮ್ಮು ಕಾಶ್ಮೀರ  11. ಭಾರತದಲ್ಲಿ ಈರುಳ್ಳಿಯ ಅತಿದೊಡ್ಡ ಉತ್ಪಾದಕ-ಮಹಾರಾಷ್ಟ್ರ  12. ಭಾರತದಲ್ಲಿ ಕರಿಮೆಣಸಿನ ಅತಿದೊಡ್ಡ ಉತ್ಪಾದಕ-ಕೇರಳ  13. ಭಾರತದಲ್ಲಿ ಹತ್ತಿಯ ಅತಿ ದೊಡ್ಡ ಉತ್ಪಾದಕ-ಗುಜರಾತ್  14. ಭಾರತದಲ್ಲಿ ಕಾಫಿಯ ಅತಿ ದೊಡ್ಡ ಉತ್ಪಾದಕ-ಕರ್ನಾಟಕ

ಸ್ವಾತಂತ್ರ್ಯ ಚಳುವಳಿಗೆ ಸಸಂಬಂಧಿಸಿದ ಪ್ರಮುಖ ಇಸವಿಗಳು

>ವಿಭಜನೆ ಚಳುವಳಿ (ಸ್ವದೇಶಿ ಚಳುವಳಿ)- 1905 ಕ್ರಿ.ಶ >ಮುಸ್ಲಿಂ ಲೀಗ್ ಸ್ಥಾಪನೆ-1906 ಕ್ರಿ.ಶ >ಕಾಂಗ್ರೆಸ್ ವಿಭಜನೆ-1907 ಕ್ರಿ.ಶ >ಹೋಮ್ ರೂಲ್ ಚಳುವಳಿ-1916 ಕ್ರಿ.ಶ >ಲಕ್ನೋ ಒಪ್ಪಂದ- ಡಿಸೆಂಬರ್ 1916 ಕ್ರಿ.ಶ >ಮಾಂಟೇಗ್ ಘೋಷಣೆ- 20 ಆಗಸ್ಟ್ 1917 ಕ್ರಿ.ಶ. >ರೌಲಟ್ ಕಾಯಿದೆ-19 ಮಾರ್ಚ್ 1919 ಕ್ರಿ.ಶ. >ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ- 13 ಏಪ್ರಿಲ್ 1919 ಕ್ರಿ.ಶ. >ಖಿಲಾಫತ್ ಚಳವಳಿ-1919 ಕ್ರಿ.ಶ >ಹಂಟರ್ ಕಮಿಟಿ ವರದಿ ಪ್ರಕಟ- 18 ಮೇ 1920 ಕ್ರಿ.ಶ >ನಾಗ್ಪುರ ಕಾಂಗ್ರೆಸ್ ಅಧಿವೇಶನ- ಡಿಸೆಂಬರ್ 1920 ಕ್ರಿ.ಶ >ಅಸಹಕಾರ ಚಳವಳಿಯ ಆರಂಭ- 1 ಆಗಸ್ಟ್ 1920 ಕ್ರಿ.ಶ. >ಚೌರಿ-ಚೌರಾ ಘಟನೆ- 5 ಫೆಬ್ರವರಿ 1922 ಕ್ರಿ.ಶ. >ಸ್ವರಾಜ್ಯ ಪಕ್ಷದ ಸ್ಥಾಪನೆ- ಜನವರಿ 1, 1923 ಕ್ರಿ.ಶ. >ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್- ಅಕ್ಟೋಬರ್ 1924 ಕ್ರಿ.ಶ. >ಸೈಮನ್ ಆಯೋಗದ ನೇಮಕಾತಿ- 8 ನವೆಂಬರ್ 1927 AD. >ಭಾರತಕ್ಕೆ ಸೈಮನ್ ಆಯೋಗದ ಆಗಮನ- 3 ಫೆಬ್ರವರಿ 1928 ಕ್ರಿ.ಶ. >ನೆಹರು ವರದಿ- ಆಗಸ್ಟ್ 1928 ಕ್ರಿ.ಶ >ಬಾರ್ಡೋಲಿ ಸತ್ಯಾಗ್ರಹ- ಅಕ್ಟೋಬರ್ 1928 ಕ್ರಿ.ಶ >ಲಾಹೋರ್ ಪದ್ಯಂತ್ರ ಕೇಸ್- 8 ಏಪ್ರಿಲ್ 1929 ಕ್ರಿ.ಶ. >ಲಾಹೋರ್ ಕಾಂಗ್ರೆಸ್ ಅಧಿವೇಶನ- ಡಿಸೆಂಬರ್ 1929 ಕ್ರಿ.ಶ >ಸ್ವಾತಂತ್ರ್ಯ ದಿನದ ಘೋಷಣೆ- 2 ಜನವರಿ 1930 ಕ್ರಿ.ಶ. >ಉಪ್ಪಿನ ಸತ್ಯ...

ಮೊಘಲ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಪ್ರಮುಖ ಸ್ಮಾರಕಗಳು

>"ಹುಮಾಯೂನ್ ಸಮಾಧಿ" (ದೆಹಲಿ) ನಿರ್ಮಿಸಿದ ➛ ಅಕ್ಬರ್ >"ಬುಲಂದ್ ದರ್ವಾಜಾ" (ಫತೇಪುರ್ ಸಿಕ್ರಿ) ನಿರ್ಮಿಸಿದ ➛ ಅಕ್ಬರ್ >"ಶಾಲಿಮಾರ್ ಬಾಗ್" (ಶ್ರೀ ನಗರ) ನಿರ್ಮಿಸಿದ ➛ ಜಹಾಂಗೀರ್ > "ಅಕ್ಬರನ ಸಮಾಧಿ" (ಸಿಕಂದ್ರ, ಆಗ್ರಾ) ಕಟ್ಟಿದ್ದು ➛ ಅಕ್ಬರನಿಂದ ಪ್ರಾರಂಭವಾಯಿತು ಮತ್ತು ಜಹಾಂಗೀರ್ ಅವರಿಂದ ಮುಕ್ತಾಯವಾಯಿತು >"ಇತ್ಮದ್-ಉದ್-ದೌಲಾ" ಸಮಾಧಿ (ಆಗ್ರಾ) ➛ ನೂರ್ ಜಹಾನ್  >"ಜಹಾಂಗೀರ್ ಸಮಾಧಿ" (ಶಹದಾರ ಬಾಗ್, ಲಾಹೋರ್) ನಿರ್ಮಿಸಿದ ➛ ಷಹಜಹಾನ್ > "ತಾಜ್ ಮಹಲ್" (ಆಗ್ರಾ) ನಿರ್ಮಿಸಿದ ➛ ಷಹಜಹಾನ್ >"ಕೆಂಪು ಕೋಟೆ" (ದೆಹಲಿ) ನಿರ್ಮಿಸಿದ ➛ ಷಹಜಹಾನ್ >"ಶಾಲಿಮಾರ್ ಗಾರ್ಡನ್" (ಲಾಹೋರ್) ನಿರ್ಮಿಸಿದ ➛ ಷಹಜಹಾನ್ "ಸಲೀಂ ಚಿಸ್ತಿ" ಸಮಾಧಿ (ಫತೇಪುರ್ ಸಿಕ್ರಿ) ನಿರ್ಮಿಸಿದ ➛ ಅಕ್ಬರ್

ಭಾರತ ಸರ್ಕಾರದ ಪ್ರಮುಖ ಯೋಜನೆಗಳು

>ಹೃದಯ ಯೋಜನೆ - 21 ಜನವರಿ 2015 >ಬೇಟಿ ಬಚಾವೋ ಬೇಟಿ ಪಢಾವೋ - 22 ಜನವರಿ 2015 >ಸುಕನ್ಯಾ ಸಮೃದ್ಧಿ ಯೋಜನೆ - 22 ಜನವರಿ 2015 >ಮುದ್ರಾ ಬ್ಯಾಂಕ್ ಯೋಜನೆ - 8 ಏಪ್ರಿಲ್ 2015 >ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ - 9 ಮೇ 2015 >ಅಟಲ್ ಪಿಂಚಣಿ ಯೋಜನೆ - 9 ಮೇ 2015 >ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ - 9 ಮೇ 2015 >ಉಸ್ತಾದ್ ಯೋಜನೆ (ಯುಎಸ್‌ಟಿಎಡಿ) - 14 ಮೇ 2015 >ಪ್ರಧಾನ ಮಂತ್ರಿ ಆವಾಸ್ ಯೋಜನೆ- 25 ಜೂನ್ 2015 >ಅಮೃತ್ ಯೋಜನೆ (ಅಮೃತ್) - 25 ಜೂನ್ 2015 >ಸ್ಮಾರ್ಟ್ ಸಿಟಿ ಯೋಜನೆ - 25 ಜೂನ್ 2015 > ಡಿಜಿಟಲ್ ಇಂಡಿಯಾ ಮಿಷನ್ - 1 ಜುಲೈ 2015 > ಸ್ಕಿಲ್ ಇಂಡಿಯಾ ಮಿಷನ್ - 15 ಜುಲೈ 2015 > ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ - 25 ಜುಲೈ 2015 >ಸಹಜ್ ಯೋಜನೆ - 30 ಆಗಸ್ಟ್ 2015 > ಸ್ವಾವಲಂಬನ್ ಆರೋಗ್ಯ ಯೋಜನೆ - 21 ಸೆಪ್ಟೆಂಬರ್ 2015 >ಮೇಕ್ ಇನ್ ಇಂಡಿಯಾ - 25 ಸೆಪ್ಟೆಂಬರ್ 2015 >ಇಂಪ್ರಿಂಟ್ ಇಂಡಿಯಾ ಸ್ಕೀಮ್ - 5 ನವೆಂಬರ್ 2015 > ಚಿನ್ನದ ಹಣಗಳಿಸುವ ಯೋಜನೆ - 5 ನವೆಂಬರ್ 2015 >ಉದಯ್ ಯೋಜನೆ (UDAY) - 5 ನವೆಂಬರ್ 2015 >ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ - 7 ನವೆಂಬರ್ 2015 > ಜ್ಞಾನ ಯೋಜನೆ - 30 ನವೆಂಬರ್ 2015 > ಕಿಲ್ಕಾರಿ ಯೋಜನೆ - 25 ಡಿಸೆಂಬರ್ 2015 > ನಾಗಮಿ ಗಂಗೆ, ಅಭಿಯಾನದ ಮೊದಲ ಹಂ...

ಕರ್ನಾಟಿಕ್ ಯುದ್ಧಗಳ ಪ್ರಮುಖ ಮಾಹಿತಿ

@ ಮೊದಲನೇ ಕರ್ನಾಟಿಕ್ ಯುದ್ಧ (ಸಾ. ಶ 1746-1748): > ಬ್ರಿಟಿಷರ ಪರವಾಗಿ ಭಾಗವಹಿಸಿದವರು - ಬಾರ್ನೆಟ್, ಅನ್ವರುದ್ದೀನ್ >ಫ್ರೆಂಚರ ಪರವಾಗಿ ಭಾಗವಹಿಸಿದವರು - ಡೂಪ್ಲೇ > ಆಸ್ಟ್ರಿಯಾದ ದೇಶಕ್ಕಾಗಿ ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಯುದ್ಧ ಇದು ಭಾರತದ ಮೇಲೆ ಪ್ರಭಾವ ಬೀರಿತು. > ಒಪ್ಪಂದ - ಎಕ್ಸ್ ಲಾ ಚಾಪೆಲ್ @ ಎರಡನೇ ಕರ್ನಾಟಿಕ್ ಯುದ್ಧ (ಸಾ. ಶ 1749-1754): > ಬ್ರಿಟಿಷರ ಪರವಾಗಿ ಭಾಗವಹಿಸಿದವರು - ರಾಬರ್ಟ್ ಕ್ಲೈವ್, ನಾಸಿರ್ ಜಂಗ್, ಅನ್ವರುದ್ದೀನ್, ಮಹಮ್ಮದ್ ಅಲಿ > ಫ್ರೆಂಚರ ಪರವಾಗಿ ಭಾಗವಹಿಸಿದವರು - ಡೂಪ್ಲೆ, ಮುಜಾಫರ್ ಜಂಗ್, ಚಂದಾ ಸಾಹೇಬ್ >ಯುದ್ಧಕ್ಕೆ ಕಾರಣ - ಆರ್ಕಾಟ ನಿಜಾಮ ಮತ್ತು ಹೈದರಾಬಾದ್ ನವಾಬನ ಹುದ್ದೆಗಾಗಿ ನಡೆಯುತ್ತಿದ್ದ ಆಂತರಿಕ ದಂಗೆಗಳು >ಒಪ್ಪಂದ- ಪಾಂಡಿಚೇರಿ ಒಪ್ಪಂದ @ ಮೂರನೇ ಕರ್ನಾಟಿಕ್ ಯುದ್ಧ (ಸಾ. ಶ 1758-1763) >ಬ್ರಿಟಿಷ್ ಪರವಾಗಿ ಭಾಗವಹಿಸಿದವರು - ರಾಬರ್ಟ್ ಕ್ಲೈವ್, ಸರ್ ಐರ್ ಕೂಟ್, ಮಹಮ್ಮದ್ ಆಲಿ > ಫ್ರೆಂಚರ ಪರವಾಗಿ ಭಾಗವಹಿಸಿದವರು - ಕೌಂಟ್ ಡಿಲಾಲಿ, ಬುಸ್ಸಿ   > ಯುದ್ಧಕ್ಕೆ ಕಾರಣ- ಯುರೋಪಿನಲ್ಲಾದ ಸಪ್ತವಾರ್ಷಿಕ ಯುದ್ಧ. > ಒಪ್ಪಂದ- ಪ್ಯಾರಿಸ್ ಒಪ್ಪಂದ >ಇದನ್ನು ವಾಂಡಿವಾಷ್ ಕದನ ಎನ್ನುವರು.

ಭಾರತ ದರ್ಶನ- ಆಂದ್ರ ಪ್ರದೇಶ ರಾಜ್ಯ

ರಾಜ್ಯ: ಆಂದ್ರ ಪ್ರದೇಶ ಸ್ಥಾಪನೆ: 01-11-1956 ರಾಜಧಾನಿ: ಅಮರಾವತಿ ಒಟ್ಟು ವಿಸ್ತೀರ್ಣ: 1,62,970 ಚ.ಕಿ.ಮೀ (7ನೇ) ಅಧಿಕೃತ ಭಾಷೆ: ತೆಲುಗು ಚಿಹ್ನೆ: ಪೂರ್ಣಕುಂಭಂ ರಾಜ್ಯಗೀತೆ: ಮಾ ತೆಲುಗು ತಲ್ಲಿಕಿ ಮಲ್ಲೆಪೂದಂಡ ರಾಜ್ಯಪಾಲರು: ಎಸ್. ಅಬ್ಬುಲ್ ನಜೀರ್ ಮುಖ್ಯಮಂತ್ರಿ: ವೈ.ಎಸ್. ಜಗನ್ ಮೋಹನ ರೆಡ್ಡಿ ಮುಖ್ಯ ಕಾರ್ಯದರ್ಶಿ: ಕೆ.ಎಸ್. ಜವಹರ್ ರೆಡ್ಡಿ ಜಿಲ್ಲೆಗಳು: 26 ದೊಡ್ಡ ನಗರ: ವಿಶಾಖ ಪಟ್ಟಣ ರಾಜ್ಯ ಪಕ್ಷಿ: ಉರುಳು ಹಕ್ಕಿ ರಾಜ್ಯ ಹೂ: ಜಲನೈದಿಲೆ ರಾಜ್ಯ ಪ್ರಾಣಿ: ಕೃಷ್ಣ ಮೃಗ ರಾಜ್ಯ ಮರ: ಬೇವು ಶಾಸಕಾಂಗ: ದ್ವಿ ಸದನ ವಿಧಾನಸಭೆ: 175 ವಿಧಾನ ಪರಿಷತ್ತು: 58 ಲೋಕಸಭೆ:25 ರಾಜ್ಯಸಭೆ: 11 ಉಚ್ಚನ್ಯಾಯಾಲಯ: ಆಂದ್ರ ಪ್ರದೇಶ ನ್ಯಾಯಾಲಯ ಒಟ್ಟು ಜನಸಂಖ್ಯೆ: 4,95,77,103 (10ನೇ ಸ್ಥಾನ) ಜನಸಾಂದ್ರತೆ: 304 ಲಿಂಗಾನುಪಾತ: 993 ಸಾಕ್ಷರತೆ: 67.02% ಜಿ.ಡಿ.ಪಿ: 190 ಬಿಲಿಯನ್ ತಲಾ ಆದಾಯ: 2,30,000 ರೂ ಹೆಚ್.ಡಿ.ಐ: 0.649 ಎತ್ತರದ ಶಿಖರ: ಆರ್ಮಕೊಂಡ (1680 ಮೀ) ಅರಣ್ಯ: 29,784 ಚ.ಕಿ.ಮೀ ನೃತ್ಯಗಳು: ಕೂಚಿಪೂಡಿ ರಾಜ್ಯ ಕ್ರೀಡೆ: ಕಬಡ್ಡಿ ರಾಜ್ಯ ವೇಬ್ ವಿಳಾಸ: http://ap.gov.in/ ಪ್ರಮುಖ ರಾಷ್ರ್ಟೀಯ ಉದ್ಯಾನವನಗಳು : 1.        ಪಾಪಿ ಕೊಂಡ ರಾಷ್ರ್ಟೀಯ ಉದ್ಯಾನವನ 2.        ಶ್ರೀ ವೆಂಕಟೇಶ ರಾಷ್ರ್ಟೀಯ ಉದ್ಯಾನವನ 3.      ...

ಭಾರತ ದರ್ಶನ - ಕರ್ನಾಟಕ ರಾಜ್ಯ

ಭಾರತ ದರ್ಶನ ರಾಜ್ಯ: ಕರ್ನಾಟಕ ಸ್ಥಾಪನೆ: 01-11-1956 ರಾಜಧಾನಿ: ಬೆಂಗಳೂರು ವಿಸ್ತೀರ್ಣ: 1,91,791 ಚ.ಕಿ.ಮೀ ಅಧಿಕೃತ ಭಾಷೆ: ಕನ್ನಡ ಚಿಹ್ನೆ: ಗಂಡ ಬೇರುಂಡ ರಾಜ್ಯಪಾಲರು: ಥಾವರ್ ಚೆಂದ್ ಗೆಹ್ಲೋಟ್ ಮುಖ್ಯಮಂತ್ರಿ: ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿ: ವಂದಿತಾ ಶರ್ಮಾ ಜಿಲ್ಲೆಗಳು: 31 ಉತ್ತರ ದಕ್ಷಿಣ ಉದ್ದ: 750 ಕಿ,ಮೀ ಪೂರ್ವ ಪರ್ಶಿಮ ಅಗಲ: 400 ಕಿ,ಮೀ ರಾಜ್ಯ ಪಕ್ಷಿ: ಇಂಡಿಯನ್ ರೊಲರ್ ರಾಜ್ಯ ಹೂ: ಕಮಲ ರಾಜ್ಯ ಪ್ರಾಣಿ: ಆನೆ ರಾಜ್ಯ ಮರ: ಶ್ರಿಗಂಧ ಶಾಸಕಾಂಗ: ದ್ವಿ ಸದನ ವಿಧಾನಸಭೆ: 224 ವಿಧಾನ ಪರಿಷತ್ತು: 75 ಲೋಕಸಭೆ:28 ರಾಜ್ಯಸಭೆ: 12 ಉಚ್ಚನ್ಯಾಯಾಲಯ: ಬೆಂಗಳೂರು ಜನಸಂಖ್ಯೆ:  ಒಟ್ಟು:  6,11,30,704 (8ನೇ ಸ್ಥಾನ) ನಗರ-38.67% ಗ್ರಾಮೀಣ: 67.33% ಜನಸಾಂದ್ರತೆ: 320 ಲಿಂಗಾನುಪಾತ: 973 ಸಾಕ್ಷರತೆ: 75.60% ಜಿ.ಡಿ.ಪಿ: 260 ಬಿಲಿಯನ್ (5ನೇ ಸ್ಥಾನ) ತಲಾ ಆದಾಯ: 3,05,000 ರೂ ಹೆಚ್.ಡಿ.ಐ: 0.706 (15ನೇ ಸ್ಥಾನ) ಎತ್ತರದ ಶಿಖರ: ಮುಳ್ಳಯನಗಿರಿ (1929 ಮೀ) ಅತಿ ಹೇಚ್ಚು ತಾಪಮಾನ: ರಾಯಚುರು (45.6 ಸೆ) ಅತಿ ಕಡಿಮೆ ತಾಪಮಾನ: ಬೀದರ್ (2.8 ಸೆ) ಅರಣ್ಯ: 38,724 ಚ.ಕಿ.ಮೀ ನೃತ್ಯಗಳು: ಯಕ್ಷಗಾನ, ಡೊಳ್ಳುಕುಣಿತ ಭಾಷೆಗಳು: ಕನ್ನಡ, ತುಳು, ಬ್ಯಾರಿ, ಕೊಡವ, ಕೊಂಕಣಿ ಕರ್ನಾಟಕದ ವಿಭಾಗಗಳು: 4 1.        ಬೆಂಗಳೂರು ವಿಭಾಗ -...